Advertisement

Kasaragod ಜ್ವರದಿಂದ 2ನೇ ತರಗತಿ ಬಾಲಕ ಸಾವು

11:59 PM Aug 04, 2023 | Team Udayavani |

ಕಾಸರಗೋಡು: ಹೊಸದುರ್ಗ ತೆರುವತ್ತ್ ಲಕ್ಷ್ಮೀ ನಗರದ ವಿ. ವಿನೋದ್‌ ಅವರ ಪುತ್ರ ರಯಾನ್‌ಕೃಷ್ಣ (9) ಜ್ವರದಿಂದ ಸಾವಿಗೀಡಾದರು. ಎರಡನೇ ತರಗತಿ ವಿದ್ಯಾರ್ಥಿಯಾದ ರಯಾನ್‌ನನ್ನು ಚೆನ್ನೈಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Advertisement

ಜ್ವರದಿಂದ ಮೀನು ಕಾರ್ಮಿಕ ಸಾವು
ಕಾಸರಗೋಡು: ಜ್ವರ ಬಾಧಿಸಿ ಕಾಸರಗೋಡು ಜನರಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಸರಗೋಡು ಕಸಬಾ ಬೀಚ್‌ ಕಡಪ್ಪುರದ ವಿನಾಯಕಂ ನಿಲಯ ನಿವಾಸಿ ಕೇಶವ ಕಾರ್ನವರ್‌ ಅವರ ಪುತ್ರ ಕೆ. ಪ್ರಶಾಂತ್‌ (52) ಸಾವಿಗೀಡಾದರು.

 

Advertisement

Udayavani is now on Telegram. Click here to join our channel and stay updated with the latest news.

Next