Advertisement

Kasaragod ಮೊಬೈಲ್‌ ಅಪ್ಲಿಕೇಶನ್‌ ಮೂಲಕ ಯುವಕನ 1.50 ಲಕ್ಷ ರೂ. ಲಪಟಾವಣೆ

11:48 PM Sep 18, 2023 | Team Udayavani |

ಕಾಸರಗೋಡು: ಮೊಬೈಲ್‌ ಅಪ್ಲಿಕೇಶನ್‌ ಮೂಲಕ ಯುವಕನ ಒಂದೂವರೆ ಲಕ್ಷ ರೂ. ಲಪಟಾಯಿಸಿರುವುದಾಗಿ ದೂರಲಾಗಿದೆ.

Advertisement

ತಾಯನ್ನೂರು ಎಣ್ಣಪ್ಪಾರ ಕುಟ್ಟಿಯಡ್ಕದ ಟಿ.ಕೆ. ಧನೇಶ್‌ ಕುಮಾರ್‌ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಅಪರಿಚಿತ ತಂಡ 1,41,522 ರೂ. ಲಪಟಾಯಿಸಿದ್ದಾಗಿ ದೂರಲಾಗಿದೆ. ವರ್ಕ್‌ ಫ್ರಂ ಹೋಂ ಮೂಲಕ ಕಮಿಷನ್‌ ನೀಡುವುದಾಗಿ ತಿಳಿಸಿ ಮೋಸ ಮಾಡಲಾಗಿದೆ. ತಂಡಕ್ಕೆ ಮೊಬೈಲ್‌ ಅಪ್ಲಿಕೇಶನ್‌ ಮೂಲಕ ಹಣ ಕಳುಹಿಸಿಕೊಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next