Advertisement

Yermaras; ಚಲಿಸುತ್ತಿದ್ದ ರೈಲಿನಿಂದ ಬಿದ್ದು ವ್ಯಕ್ತಿ ಸಾವು

03:07 PM Oct 16, 2023 | Team Udayavani |

ರಾಯಚೂರು: ಚಲಿಸುತ್ತಿದ್ದ ರೈಲಿನಿಂದ ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ಸಮೀಪದ ಯರಮರಸ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

Advertisement

ಘಟನೆ ನಡೆದು ಎರಡ್ಮೂರು ದಿನಗಳಾಗಿದ್ದು, ದೇಹವೆಲ್ಲ ಕೊಳೆಯುವ ಹಂತಕ್ಕೆ ತಲುಪಿದೆ. ರೈಲ್ವೆ ಪಿಎಸ್ಐ ವೀರಭದ್ರ ಎಚ್.ಎಸ್ ನೇತೃತ್ವದಲ್ಲಿ ತನಿಖೆ ನಡೆದಿದ್ದು, ಸ್ಥಳದಲ್ಲಿ ಕೆಲವೊಂದು ಸಿಮ್ ಕಾರ್ಡ್ ಗಳು, ಮೊಬೈಲ್ , ನೂರು ರೂ. ಮುಖಬೆಲೆ ಒಂದಷ್ಟು ನೋಟುಗಳು, ಗುರುತಿನ ಚೀಟಿ ಸಿಕ್ಕಿದೆ.

ಇದನ್ನೂ ಓದಿ:Hubli; ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ಮಾಡಲು ಬಿಜೆಪಿಗೆ ನೈತಿಕತೆಯಿಲ್ಲ: ಶೆಟ್ಟರ್

ಗುರುತಿನ ಚೀಟಿಯಲ್ಲಿ ಮಹಾರಾಷ್ಟ್ರ ಮೂಲದ ಸನೋಜ್ ಕುಮಾರ್ ಎಂದಿದೆ. ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next