Advertisement
ಮತ್ತೊಬ್ಬ ಆರೋಪಿ ಇಡಗುಂದಿ ಸುಣಜೋಗದ ನಾರಾಯಣ ಸುಬ್ಬಾ ಸಿದ್ದಿ ಪರಾರಿಯಾಗಿದ್ದು ಶೋಧನಾ ಕಾರ್ಯ ನಡೆಸಿದ್ದಾರ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದ ಉದ್ಯಮನಗರದಲ್ಲಿರುವ ಶ್ರೀ ಆರೋಗ್ಯ ಮಾತಾ ವುಡ್ ಇಂಡಸ್ಟ್ರಿಯ ಮೇಲೆ ದಾಳಿ ಮಾಡಿ ಪರಿಶೀಲಿಸಿದಾಗ ಕೊರೆದ ಸಾಗ ಜಾತಿಯ ಅಂದಾಜು 2 ಲಕ್ಷ ರೂ.ಮೌಲ್ಯದ 1.500 ಘ.ಮೀ.ನಗಗಳು ಸಿಕ್ಕಿದ್ದು ಅವುಗಳನ್ನು ಜಪ್ತಿಪಡಿಸಿ ಇಲಾಖೆಯ ವಶಕ್ಕೆ ಪಡೆಯಲಾಗಿದೆ.
Advertisement
Yellapur; ಅಕ್ರಮ ಮರ ಸಾಗಾಟ ಮಾಡುತ್ತಿದ್ದ ಓರ್ವ ಬಂಧನ, ಇನ್ನೋರ್ವ ಪರಾರಿ
11:35 PM Aug 18, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.