Advertisement

Yellapur:ಮೀನು ಹಿಡಿಯಲು ಹೋಗಿದ್ದ ತಂದೆ ಮತ್ತು ಮಗ ನೀರುಪಾಲು

08:57 PM Feb 09, 2024 | Team Udayavani |

ಯಲ್ಲಾಪುರ: ಬೇಡ್ತಿ ಹೊಳೆಗೆ ಮೀನು ಹಿಡಿಯಲು ಹೋಗಿದ್ದ ತಂದೆ ಮತ್ತು ಮಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಯಲ್ಲಾಪುರ ತಾಲೂಕಿನ ಬೇಡ್ತಿ ತಟದ ಅಪ್ಪೆಕೊಡಿ ಬಳಿ ಗುರುವಾರ ನಡೆದಿದೆ.

Advertisement

ಕಲಂದರ್ ಪಕ್ರು ಸಾಬ್ (51)ಮತ್ತು ಅಬ್ದುಲ್ ಖಾದರ್ ಕಲಂದರ್ ಸಾಬ್ (21) ಮೃತ ದುರ್ದೈವಿಗಳಾಗಿದ್ದಾರೆ.ಇವರು ಮಂಚಿಕೇರಿಯ ಕಂಪ್ಲಿ ಸಮೀಪದ ಹಳ್ಳಿಗದ್ದೆಯವರಾಗಿದ್ದಾರೆ.ಮೀನು ಹಿಡಿಯುವುದಕ್ಕಾಗಿ ಹೋದವರಾಗಿದ್ದು ಗುರುವಾರ ಮನೆಗೆ ಬಾರದೇ ಇರುವುದರಿಂದ ಸಂಶಯಗೊಂಡು ಶುಕ್ರವಾರ ಹೊಳೆಯಲ್ಲಿ ಹುಡುಕಿದಾಗ ಮೃತ ದೇಹ ದೊರೆತಿದೆ.ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next