Advertisement

ಸ್ವತ್ಛ, ದಕ್ಷ ಸರ್ಕಾರವೇ ಬಿಜೆಪಿ ಉದ್ದೇಶ: ಯಡಿಯೂರಪ್ಪ

07:50 AM Oct 02, 2017 | Harsha Rao |

ಬೆಂಗಳೂರು: ರಾಜ್ಯದಲ್ಲಿ ಸ್ವತ್ಛ ಮತ್ತು ದಕ್ಷ ಬಿಜೆಪಿ ಸರ್ಕಾರ ರಚಿಸುವುದು ನಮ್ಮ ಉದ್ದೇಶವೇ ಹೊರತು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದಲ್ಲ. ಇದು ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದ ಮಾತು…! ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಭಾನುವಾರ ನವಕರ್ನಾಟಕ ನಿರ್ಮಾಣ ಪರಿವರ್ತನಾ ರಥಯಾತ್ರೆ ಜಿಲ್ಲಾ ಯಾತ್ರಾ ಪ್ರಮುಖರು, ಇತ್ತೀಚೆಗೆ ನೇಮಕಗೊಂಡಿರುವ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಪ್ರಚಾರ ಸಮಿತಿ ಸದಸ್ಯರ ಸಭೆಯಲ್ಲಿ ಮಾತನಾಡಿದರು.ಟು ಗೆಲ್ಲುವುದು ನಿಶ್ಚಿತ ಎಂಬ ವಾತಾವರಣ ಮೂಡಿಸಬೇಕು. ಯಾರೇ ಅಭ್ಯರ್ಥಿಗಳಾದರೂ ಅವರನ್ನು ಗೆಲ್ಲಿಸಬೇಕು. ಈ ವಿಚಾರದಲ್ಲಿ ಭಿನ್ನಾಭಿಪ್ರಾಯ, ಗೊಂದಲವಿಲ್ಲದೆ ಸ್ಪಷ್ಟತೆ ಮತ್ತು ಗುರಿಯೊಂದಿಗೆ ಮುಂದಡಿ ಇಡಬೇಕೆಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next