Advertisement

ಬ್ಯಾಟರಾಯನಪುರ: ಹಾಡಹಗಲೇ ಮಹಿಳೆಯ ಕತ್ತು ಸೀಳಿ ಬರ್ಬರ ಹತ್ಯೆ 

12:02 PM Mar 01, 2018 | Team Udayavani |

ಬೆಂಗಳೂರು: ನಗರದ ಕಸ್ತೂರಿ ಬಾ ನಗರದಲ್ಲಿ  ವಿವಾಹಿತ ಮಹಿಳೆಯೊಬ್ಬರನ್ನು ಗುರುವಾರ ಹಾಡಹಗಲೇ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈಯಲಾಗಿದೆ. 

Advertisement

ಬೆಳಗ್ಗೆ  9 ಗಂಟೆ ವೇಳೆಗೆ ಕವಿತಾ(26) ಎಂಬ ಮಹಿಳೆಯನ್ನು ಬರ್ಬರವಾಗಿ ಇರಿದು ಹತ್ಯೆಗೈದು ಪರಾರಿಯಾಗಿದ್ದಾರೆ.

ಕೃತ್ಯ ನಡೆದ ವೇಳೆ ಕವಿತಾ ಪತಿ ಶಿವರಾಮ್‌ ಕೆಲಸಕ್ಕೆ ತೆರಳಿದ್ದು, ಮಕ್ಕಳಿಬ್ಬರು ಶಾಲೆಗೆ ತೆರಳಿದ್ದರು ಎಂದು ತಿಳಿದು ಬಂದಿದೆ. 

ಬ್ಯಾಟರಾಯನ ಪುರ ಪೊಲೀಸ್‌ ಸ್ಥಳಕ್ಕೆ  ದೌಡಾಯಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next