Advertisement

ಕಾರ್ಗಿಲ್‌ ಯುದ್ಧದ ಗೆಲುವು: ವೀರಯೋಧರಿಗೆ ಗೌರವ

01:14 AM Jul 27, 2022 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾನಿವೃತ್ತ ಸೈನಿಕರ ಸಂಘದ ವತಿಯಿಂದ ಕಾರ್ಗಿಲ್‌ ವಿಜಯ ದಿವಸ್‌ ಅಂಗವಾಗಿ ನಗರದ ಕದ್ರಿ ಯುದ್ಧ ಸ್ಮಾರಕದಲ್ಲಿ ದೇಶಕ್ಕಾಗಿ ಹೋರಾಡಿ ಮಡಿದ ವೀರ ಯೋಧರಿಗೆ ಗೌರವ ಕಾರ್ಯಕ್ರಮ ಮಂಗಳವಾರ ನಡೆಯಿತು.

Advertisement

ಜಿಲ್ಲಾ ನಿವೃತ್ತ ಸೈನಿಕರ ಸಂಘದ ಮಾಜಿ ಅಧ್ಯಕ್ಷ ಕರ್ನಲ್‌ ನಿಟ್ಟೆಗುತ್ತು ಶರತ್‌ ಭಂಡಾರಿ, ಸಂಘದ ಅಧ್ಯಕ್ಷ ಎಸ್‌.ಎಂ. ಐರನ್‌, ಕಾರ್ಯದರ್ಶಿ ಕ್ಯಾ| ದೀಪಕ್‌ ಅಡ್ಯಂತಾಯ, ನಿವೃತ್ತ ಸೈನಿಕ ಕೆ. ಜಯಚಂದ್ರನ್‌, ಲಯನ್ಸ್‌ ಸಂಸ್ಥೆ ಪ್ರತಿನಿಧಿಗಳಾದ ಭಾರತಿ ಬಿ.ಎಂ., ಬಿ.ವಿ. ಅನಿಲ್‌ಕುಮಾರ್‌, ರಾಮಮೋಹನ್‌ ಆಳ್ವ, ಸೆಂಟರ್‌ ಫಾರ್‌ ಇಂಟೆಗ್ರೇಟೆಡ್‌ ಲರ್ನಿಂಗ್‌ ಸಂಸ್ಥೆ ಪ್ರಮುಖರಾದ ನಂದ ಗೋಪಾಲ್‌, ಸಚಿತಾ ನಂದಗೋಪಾಲ್‌ ಉಪಸ್ಥಿತರಿದ್ದರು.

ಉಡುಪಿಯಲ್ಲಿ ಗೌರವ: ಕಾರ್ಗಿಲ್‌ ವಿಜಯ ದಿನ ವನ್ನು ಉಡುಪಿಯ ಅಜ್ಜರಕಾಡು ಹುತಾತ್ಮ ಸ್ಮಾರಕದಲ್ಲಿ ಆಚರಿಸಲಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next