Advertisement

ಮಡಿಕೇರಿ: ಅರಣ್ಯ ಸಿಬಂದಿ ವಿರುದ್ಧ ತಿರುಗಿ ಬಿದ್ದ ಗಜಹಿಂಡು

12:32 AM Dec 28, 2022 | Team Udayavani |

ಮಡಿಕೇರಿ: ಸಿದ್ದಾಪುರ ಗ್ರಾ.ಪಂ.ನ ಕರಡಿಗೋಡು ಗ್ರಾಮದಲ್ಲಿ ಎರಡು ಪುಂಡಾನೆಗಳ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ಕಾಡಾನೆಗಳ ಜಾಡು ಸಿಕ್ಕಿದ್ದು, ಸೆರೆ ಹಿಡಿಯುವ ಪ್ರಯತ್ನ ಮುಂದುವರಿದಿದೆ.

Advertisement

ಮಂಗಳವಾರ ಬೆಳಗ್ಗೆ ಕಾಡಾನೆಗಳ ಸೆರೆಗೆ ಪ್ರಯತ್ನಿಸುತ್ತಿದ್ದಾಗ ಸುಮಾರು 7 ಕಾಡಾನೆಗಳ ಹಿಂಡಿನಲ್ಲಿದ್ದ 3 ಕಾಡಾನೆಗಳು ಏಕಾಏಕಿ ಅರಣ್ಯ ಸಿಬಂದಿ ಮೇಲೆ ತಿರುಗಿ ಬಿದ್ದಾಗ ಆತಂಕ ಸೃಷ್ಟಿಯಾಯಿತು. ಸಿಬಂದಿ ಓಡಿ ಪಾರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next