Advertisement
ಹೌದು. ಇಂಥ ಪ್ರಸಂಗ ನಡೆದಿರುವುದು ಉತ್ತರ ಪ್ರದೇಶದ ಮೀರತ್ ನಲ್ಲಿ. ಈ ದಂಪತಿಗೆ ಮದುವೆಯಾಗಿ ಮೂರು ಮಕ್ಕಳಿವೆ. ಗಂಡನಿಗೆ ಆಗಾಗ ಅನಾರೋಗ್ಯ ಕಾಡುತ್ತಿತ್ತು. ಪತ್ನಿಗೆ ದೈವ ಭಕ್ತಿ ಹೆಚ್ಚು. ಗಂಡನ ಈ ಸ್ಥಿತಿಯನ್ನು ನೋಡಿ ಬೇಸತ್ತ ಹೆಂಡತಿ ತನ್ನ ಗಂಡ ಹುಷಾರ್ ಆಗಬೇಕೆಂದು ಮಂತ್ರವಾದಿಯೊಬ್ಬಳ ಬಳಿ ಪರಿಹಾರ ಕೇಳಲು ಹೋಗುತ್ತಾಳೆ. ಈ ವೇಳೆಯಲ್ಲಿ ಮಂತ್ರವಾದಿ ನಿನ್ನ ಗಂಡನಿಗೆ ಬೆಳಗ್ಗೆ ಸಂಜೆ ಪ್ರತಿದಿನ ಲಡ್ಡೂ ಗಳನ್ನು ಕೊಡು ಸರಿಯಾಗುತ್ತಾನೆ ಅನ್ನುವ ಪರಿಹಾರ ಮಾರ್ಗವನ್ನು ಸೂಚಿಸುತ್ತಾರೆ.
Advertisement
ಪತ್ನಿ ಕೊಟ್ಟ ಲಡ್ಡೂ ತಿಂದು ವಿಚ್ಛೇದನ ಕೊಟ್ಟ ಪತಿ..!
09:51 AM Aug 21, 2019 | Suhan S |
Advertisement
Udayavani is now on Telegram. Click here to join our channel and stay updated with the latest news.