Advertisement

S1EP- 318 : ಮಹಾಭಾರತದ ಧೃತರಾಷ್ಟ್ರ ಕುರುಡನಾಗಿ ಹುಟ್ಟಲು ಆತನ ಈ ಕರ್ಮಫಲವೇ ಕಾರಣ !

06:06 PM Feb 09, 2023 | Adarsha |
in this episode, Dr. Sandhya S. Pai recites her very famous editorial Priya Odugare- S1EP- 318 :  ಮಹಾಭಾರತದ ಧೃತರಾಷ್ಟ್ರ ಕುರುಡನಾಗಿ ಹುಟ್ಟಲು ಆತನ ಈ ಕರ್ಮಫಲವೇ ಕಾರಣ ! | Why was Dhritarashtra of Mahabharata born blind?
ಮಹಾಭಾರತದ ಮಹಾಯುದ್ಧ ಮುಗಿದು ಲಕ್ಷಾಂತರ ಸೈನಿಕರು ಸಾವನ್ನಪ್ಪಿದರು. ಇದರಿಂದ ಸಾವನಪ್ಪಿದವರ ಮನೆಯಲ್ಲಿ ದುಖಃ ತುಂಬಿಕೊಂಡಿತು. ಈ ದುಖಃದಲ್ಲಿ ರಾಜ ಧೃತರಾಷ್ಟ್ರ ಹಾಗೂ ಮಹಾರಾಣಿ ಗಾಂಧಾರಿಯೂ ಸೇರಿಕೊಂಡರು. ಹೀಗಿರುವಾಗ ಶ್ರೀ ಕೃಷ್ಣ ಇವರಲ್ಲಿ ಏನಂದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next