Advertisement

ಕಾಯುವವನು ಕೊಲ್ಲುವವನಾದದ್ದು ಯಾಕೆ?

03:34 PM Sep 01, 2021 | ganesh bhat |

ನಡೆಯುವ ಯಾವುದೇ ಘಟನೆಗಳಿಗೆ ಚಕಾರ ಎತ್ತಬಾರದು ಎಂಬ ಷರತ್ತಿನೊಂದಿಗೆ ಮೋಸೆಸ್ ಒಮ್ಮೆ ತಮ್ಮ ಗುರುಗಳೊಂದಿಗೆ ಧರ್ಮಪ್ರಚಾರಕ್ಕೆ ಹೊರಡುತ್ತಾರೆ. ಹೀಗೆ ಪ್ರಯಾಣದಲ್ಲಿ ಒಮ್ಮೆ ಸುಂದರ ನದಿಯಲ್ಲಿ ಮಗುವೊಂದು ಮುಳುಗುವುದ ಕಂಡಾಗ ಮತ್ತೊಂದು ಸನ್ನಿವೇಶದಲ್ಲಿ ಹಡಗೊಂದು ಮುಳುಗುತ್ತಿರುವಾಗ ರಕ್ಷಿಸಬಹುದಾಗಿದ್ದ ಗುರುಗಳ ಹೃದಯ ಮಿಡಿಯುವುದಿಲ್ಲ. ಈ ಎರಡು ಘಟನೆ ಕಲಿಸುವ ಬದುಕಿನ ಕತೆ ಕೇಳಿ.

Advertisement

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement

Udayavani is now on Telegram. Click here to join our channel and stay updated with the latest news.

Next