Advertisement
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನದಲ್ಲಿ ಏನು ಮಾತನಾಡಬೇಕೆಂದು ಅವರು ಅರಿತುಕೊಳ್ಳಲಿ. ಹಗುರವಾಗಿ ಮಾತನಾಡುವುದು, ಅನಗತ್ಯ ಪದ ಬಳಕೆ ಮಾಡುವುದರಲ್ಲಿ ಮಿತಿ ಮೀರಬಾರದು. ಅವರಿಗಿಂತಲೂ ಹೆಚ್ಚಿನ ಪದ ಬಳಸಲು ನನಗೂ ಬರುತ್ತದೆ. ಆದರೆ ಯಾರನ್ನೂ ಮುಜುಗರಕ್ಕೀಡು ಮಾಡಬಾರದೆನ್ನುವ ಕಾರಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆಂಗ್ಲ ಮಾಧ್ಯಮ ಭಾಷೆ ಜಾರಿ ವಿಚಾರದಲ್ಲಿ ಅವರು ಚರ್ಚೆಗೆ ಬರಲಿ. ಯಾರನ್ನೂ ಹೊರಗಿಟ್ಟು ಸಭೆ ಮಾಡುತ್ತಿಲ್ಲ ಎಂದು ಸಿಎಂ ಹೇಳಿದರು.
Advertisement
ಮೊಮ್ಮಕ್ಕಳನ್ನು ಸಾಹಿತಿ ಚಂಪಾ ಯಾವ ಶಾಲೆಗೆ ಕಳುಹಿಸುತ್ತಿದ್ದಾರೆ?
01:05 AM Jan 06, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.