Advertisement

S1EP 44 ಸನ್ಯಾಸದ ಮೌಲ್ಯ ಮತ್ತು ತ್ಯಾಗದ ಮಹತ್ವ ಏನು ?

05:51 PM Jul 25, 2022 | Kishan Amin |

ಭಗವದ್ಗೀತೆಯ ಆರಂಭದ ಅಧ್ಯಾಯದಲ್ಲಿ ಅರ್ಜುನನ ಹತಾಶೆಯನ್ನು ಕಂಡಿದ್ದೇವೆ. ಈ ಸಂಚಿಕೆಯಲ್ಲಿ ಗೀತೆಯ ಹಿಂದಿನೆಲ್ಲಾ ಅಧ್ಯಾಯಗಳ ಸಾರಾಂಶದ ಜೊತೆಗೆ ಅರ್ಜುನನ ಕೆಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾನೆ ಶ್ರೀ ಕೃಷ್ಣ. ಭಗವದ್ಗೀತೆಯೊಂದಿಗೆ ಬದುಕನ್ನರಿತು Relax ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. QR ಕೋಡ್ ಸ್ಕ್ಯಾನ್ ಮಾಡಿ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next