Advertisement

S1EP- 309: ಪಶ್ಚಾತ್ತಾಪ ಎಂದರೆ ಏನು ?

03:14 PM Jan 05, 2023 | Adarsha |
in this episode, Dr. Sandhya S. Pai recites her very famous editorial Priya Odugare – S1EP- 309: ಪಶ್ಚಾತ್ತಾಪ ಎಂದರೆ ಏನು ? | What is repentance?
 
ಒಬ್ಬ ಶ್ರೀಮಂತ ವ್ಯಕ್ತಿಯ ಬಳಿ ಎರಡು ಕುದುರೆಗಳಿತ್ತು. ಆ ಕುದುರೆಗಳಲ್ಲಿ ಒಂದು ಕುದುರೆಗೆ ಎಷ್ಟು ಸುಖವಿದ್ದರೂ ತನ್ನ ಜೊತೆಗಾರ ಕುದುರೆಯ ಬಗ್ಗೆ ಅಸಮಾಧಾನವಿತ್ತು. ಹೀಗಿರುವಾಗ ಮುಂದೆ ಆ ಕುದುರೆಯ ಬದಲಾಗಿ ಇನ್ನೊಂದು ಕುದುರೆ ಬಂದಾಗ ಏನಾಯ್ತು ಎಂಬ ಈ ಸುಂದರ ಕಥೆಯ ಮೂಲಕ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next