Advertisement

S1EP- 224: ಕಮಲದೆಲೆಯ ಮೇಲಿನ ಇಬ್ಬನಿಯಂತಿರಲಿ ಬದುಕು

04:46 PM Mar 12, 2022 | Adarsha |
In this episode, Dr. Sandhya S. Pai recites her very famous editorial Priya Odugare – S1 EP- 224: ಕಮಲದೆಲೆಯ ಮೇಲಿನ ಇಬ್ಬನಿಯಂತಿರಲಿ ಬದುಕು
 
ಯಹೂದ್ಯ ಯೋಗಿ ಹಸೀದ ಅನ್ನೋರು ಒಂದು ಪುಸ್ತಕ ಬರೆದ್ರು. ಅದರಲ್ಲಿನ ವಿಷಯ ಆಗಿನ ಕಾಲಕ್ಕೆ ಬಲು ಕ್ರಾಂತಿಕಾರಿಯಾಗಿತ್ತು. ಸಂಪ್ರದಾಯಸ್ಥರಿಂದ ಇದಕ್ಕೆ ಪ್ರಭಲ ವಿರೋಧ ವ್ಯಕ್ತವಾಯಿತು. ಬಿಡುಗಡೆ ಅಂದ್ರೇನು ? ಬದುಕು ಅಂದ್ರೇನು ಅನ್ನೋದನ್ನು ಕೇಳಿ ತಿಳಿಯಿರಿ ಡಾ. ಸಂಧ್ಯಾ.ಎಸ್.ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com
Advertisement

Udayavani is now on Telegram. Click here to join our channel and stay updated with the latest news.

Next