Advertisement

ಅಸಮಾಧಾನ ಸಹಜ, ನಾವೇ ಬಗೆಹರಿಸಿಕೊಳ್ಳುತ್ತೆವೆ: ಬೊಮ್ಮಾಯಿ ವಿಶ್ವಾಸ

10:01 AM Aug 23, 2019 | keerthan |

ಹಾವೇರಿ: ಸಂಪುಟ ವಿಸ್ತರಣೆ ವೇಳೆ ಅಸಮಧಾನ ಸಹಜ. ನಾವು ನಮ್ಮ ಪಕ್ಷದಲ್ಲೆ ಅದನ್ನು ಬಗೆಹರಿಸಿಕೊಳ್ಳುತ್ತೆವೆ. ಅಸಮಾಧಾನಗೊಂಡವರ ಜೊತೆ ನಾನು ಈಗಾಗಲೇ ಮಾತನಾಡಿದ್ದೆನೆ. ಎಲ್ಲ ಸಮಸ್ಯೆ ಬಗೆ ಹರಿಯಲಿದೆ ಎಂದು ನೂತನ ಸಚಿವ ಬಸವರಾಜ ಬೊಮ್ಮಯಿ ಹೇಳಿದರು.

Advertisement

ಜಿಲ್ಲೆಯ ಕಳಸೂರಿನಲ್ಲಿ ಮಾತನಾಡಿದ ಅವರು, ಸಚಿವರಿಗೆ ಖಾತೆ ಹಂಚಿಕೆ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ನನಗೆ ಯಾವುದೇ ಖಾತೆ ಕೊಟ್ಟರು ನಾನು ನಿಭಾಯಿಸುತ್ತೆನೆಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next