Advertisement

ವಿಟ್ಲ: ಸಿಲಿಂಡರ್‌ ಸಾಗಾಟದ ವಿಚಾರಕ್ಕೆ ಹಲ್ಲೆ; ಆರೋಪ

10:05 PM May 15, 2023 | Team Udayavani |

ಬಂಟ್ವಾಳ: ಅಡುಗೆ ಅನಿಲ ತುಂಬಿದ ಸಿಲಿಂಡರ್‌ಗಳ ಸಾಗಾಟಕ್ಕೆ ಸಂಬಂಧಿಸಿ ನಡೆದ ಜಗಳದ ವೇಳೆ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿ ಗ್ಯಾಸ್‌ ಏಜೆನ್ಸಿಯ ಸಿಬಂದಿ ಸರಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ವಿಟ್ಲದಲ್ಲಿ ನಡೆದಿದೆ.

Advertisement

ಗ್ಯಾಸ್‌ ಏಜೆನ್ಸಿಯ ಸಿಬಂದಿ ಸದಾನಂದ ಆಸ್ಪತ್ರೆಗೆ ದಾಖಲಾದವರು. ವಿಟ್ಲದ ಮೇಗಿನಪೇಟೆಯಲ್ಲಿ ಸಿಲಿಂಡರ್‌ಗಳನ್ನು ಅಂಗಡಿಗಳಿಗೆ ಕೊಂಡೊಯ್ಯುತ್ತಿದ್ದ ವೇಳೆ ಮೇಗಿನಪೇಟೆಯ ಕೋಳಿ ಅಂಗಡಿಯವರೊಬ್ಬರು ಹಲ್ಲೆ ನಡೆಸಿದ್ದಾರೆ ಎಂದವರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next