Advertisement

ಮಿಥುನ್‌ ರೈ ಭೇಟಿ, ರೋಡ್‌ ಶೋ

07:59 PM Apr 10, 2019 | Team Udayavani |

ಬಜಪೆ: ಮೂಲ್ಕಿ- ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ವಿವಿಧೆಡೆ ಬುಧವಾರ ದ.ಕ. ಜಿಲ್ಲೆಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಿಥುನ್‌ ರೈ ಅವರು ದೇವಸ್ಥಾನ, ದೈವಸ್ಥಾನ, ಮಸೀದಿ, ಬಜಪೆ ಸಂತ ಜಾನ್‌ ಪಾವ್‌É ದ್ವಿತೀಯ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ, ರೋಡ್‌ ಶೋ ನಡೆಸಿದರು.

Advertisement

ಉಳ್ಳಾಯ ದೈವ ಸ್ಥಾನ, ಕೊಲ್ಯ ಜಾರಂದಾಯ ದೈವಸ್ಥಾನ, ಮಧ್ಯ ಶ್ರೀ ಖಡೆYàಶ್ವರ ಖಡೆYàಶ್ವರೀ ದೇವಸ್ಥಾನ, ಸೂರಿಂಜೆ ಮಸೀದಿ, ಶಿಬರೂರು ಕೊಡಮಣಿತ್ತಾಯ ದೈವಸ್ಥಾನ, ಸಂತ ಜಾನ್‌ ಪಾವ್‌É ದ್ವಿತೀಯ ಪುಣ್ಯಕ್ಷೇತ್ರ ಹಾಗೂ ಜುಮ್ಮಾ ಮಸೀದಿ ಭೇಟಿ ನೀಡಿದ ಅವರು, ಬಳಿಕ ಬಜಪೆ ಚರ್ಚ್‌ನಿಂದ‌ ಪೇಟೆಯಾಗಿ ಮಸೀದಿವರಿಗೆ ರೋಡ್‌ ಶೋ ನಡೆಸಿದರು.

ಮಾಜಿ ಸಚಿವರಾದ ಕೆ. ಅಭಯಚಂದ್ರ, ಅಮರನಾಥ ಶೆಟ್ಟಿ, ಕೆಪಿಸಿಸಿ ಸದಸ್ಯ ರಾಜಶೇಖರ ಕೋಟ್ಯಾನ್‌, ಮೂಡಬಿದಿರೆ ಕಾಂಗ್ರೆಸ್‌ ಬ್ಲಾಕ್‌ನ ಅಧ್ಯಕ್ಷ ವಲೇರಿಯನ್‌ ಸಿಕ್ವೇರಾ, ಮೋನಪ್ಪ ಶೆಟ್ಟಿ ಎಕ್ಕಾರು, ಉಲ್ಲಾಸ್‌ ಶೆಟ್ಟಿ , ರೊನಾಲ್ಡ್‌ ಪಿಂಟೋ, ಮಹಮದ್‌ ಹನೀಫ್‌, ರಾಮಚಂದ್ರ ಶೆಟ್ಟಿ, ಸುರೇಂದ್ರ ಪೆರ್ಗಡೆ, ಮಹಮದ್‌ ಶರೀಫ್‌, ಸಾಹುಲ್‌ ಹಮೀದ್‌, ಮಾಜಿ ಮೇಯರ್‌ ಹಿಲ್ಡಾ , ಶಾಲೆಟ್‌ ಪಿಂಟೋ ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next