Advertisement

Vishnumurthy Temple: ಆರೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ದ್ವಾದಶಿ ಸಮಾರಾಧನೆ

05:01 PM Aug 29, 2024 | Team Udayavani |

ಆರೂರು: ಆರೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶುಕ್ರವಾರ( ಆಗಸ್ಟ್ 30) ರಂದು ದ್ವಾದಶಿ ಸಮಾರಾಧನೆ ನಡೆಯಲಿದ್ದು ಅದರಂತೆ ಶನಿವಾರ (ಆಗಸ್ಟ್ 31) ರಂದು ಶ್ರಾವಣ ಶನಿವಾರ ಪ್ರಯುಕ್ತ ಸಮಾರಾಧನೆ ನಡೆಯಲಿದೆ.

Advertisement

ಎರಡೂ ದಿನದ ಕಾರ್ಯಕ್ರಮಕ್ಕೆ ಭಗವದ್ಭಕ್ತರರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಪ್ರಸಾದ ಸ್ವೀಕರಿಸಿ ಶ್ರೀ ಮಹಾ ವಿಷ್ಣು ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ದೇವಳದ ಆಡಳಿತ ಮಂಡಳಿ ಆಗ್ರಹಿಸಿದೆ.

ಇದನ್ನೂ ಓದಿ: DK Shivakumar; ಅಕ್ರಮ ಆಸ್ತಿ ಪ್ರಕರಣದಲ್ಲಿ ರಿಲೀಫ್;‌ ಸಿಬಿಐ ಅರ್ಜಿ ವಜಾ ಮಾಡಿದ ಹೈಕೋರ್ಟ್

Advertisement

Udayavani is now on Telegram. Click here to join our channel and stay updated with the latest news.

Next