Advertisement
ಸರ್ಕಾರದ ನಿರ್ದೇಶನದಂತೆ ಅಧಿಕಾರಿಗಳು ಎಲ್ಲ ಅಗತ್ಯ ವಸ್ತುಗಳ ಅಂಗಡಿ ಎದುರು ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡಲು ಗುರುತುಗಳನ್ನು ಹಾಕುವ ವ್ಯವಸ್ಥೆ ಮಾಡಿದ್ದಾರೆ. ಅದೇ ರೀತಿ ರಟ್ಟಿಹಳ್ಳಿಯ ಜನತಾ ಬಜಾರ್ ಎದುರು ಸಹ ಮೂರಡಿ ಅಂತರದಲ್ಲಿ ಚೌಕ ಗುರುತು ಹಾಕಲಾಗಿತ್ತು. ಆದರೆ ಪಡಿತರ ಪಡೆಯಲು ಬಂದ ಜನರು ಈ ಚೌಕದಲ್ಲಿ ನಿಂತು ಸಾಮಾಜಿಕ ಅಂತರ ಕಾದುಕೊಳ್ಳುವ ಬದಲಿಗೆ ತಾವು ತಂದ ಚೀಲಗಳನ್ನು ಈ ಚೌಕಗಳಲ್ಲಿ ಸರದಿಯ ಗುರುತಿಗಾಗಿ ಇಟ್ಟು ತಾವೆಲ್ಲ ಒಂದೆಡೆ ನೆರಳಲ್ಲಿ ಗುಂಪಾಗಿ ಕುಳಿತು, ಮಾತುಕತೆಯಲ್ಲಿ ತೊಡಗಿದ್ದಾರೆ.
Advertisement
VIRAL “ನೋಡಿ ಸ್ವಾಮಿ ನಾವಿರೋದೇ ಹೀಗೆ” ಚೀಲಗಳಿಗೆ ಸಾಮಾಜಿಕ ಅಂತರ; ತಮ್ಮ ಮಾತುಕತೆ ನಿರಂತರ
09:41 AM Mar 28, 2020 | keerthan |
ಪ್ರೊಪೋಸಲ್ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !
Advertisement
Udayavani is now on Telegram. Click here to join our channel and stay updated with the latest news.