Advertisement

ವಿಜಯಪುರದಲ್ಲಿ ಭೂಕಂಪನ ಅನುಭವ: ಘಟನೆ ನಿರಾಕರಿಸಿದ ಜಿಲ್ಲಾಡಳಿತ

09:33 PM Jan 12, 2023 | Team Udayavani |

ವಿಜಯಪುರ: ನಗರದಲ್ಲಿ ಗುರುವಾರ ಸಂಜೆ ಭೂಕಂಪನದ ಅನುಭವ ಆಗಿದೆ. ಆದರೆ ಜಿಲ್ಲಾಡಳಿತ ಘಟನೆಯನ್ನು ನಿರಾಕರಿಸಿದೆ. ಗುರುವಾರ ಸಂಜೆ 5-56 ರ ಸುಮಾರಿಗೆ ನಗರದ ಜಲನಗರ, ಕೀರ್ತಿ ನಗರ, ಕೆ.ಕೆ.ಕಾಲೋನಿ, ಎಸ್.ಆರ್.ಕಾಲೋನಿ, ಹುಡ್ಕೋ, ಇಬ್ರಾಹಿಮಪುರ ಸೇರಿದಂತೆ ಇತರೆಡೆ ಭಾರಿ ಸದ್ದಿನೊಂದಿಗೆ ಭೂಮಿ ಕಂಪಿಸಿದೆ.

Advertisement

ಈ ಕುರಿತು ಸಮಜಾಯಿಷಿ ನೀಡಿರುವ ಜಿಲ್ಲಾಡಳಿತ ಜಿಲ್ಲೆಯಲ್ಲಿ ಭೂಕಂಪ ಸಂಭಸಿದ ದಾಖಲೆ ಲಭ್ಯವಾಗಿಲ್ಲ ಎಂಸಿದೆ. ಮತ್ತೊಂದೆಡೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಘಕಟ ಭೂಕಂಪನವನ್ನು ದೃಢೀಕರಣ ಮಾಡಿದೆ ಎಂದೂ ಜಿಲ್ಲಾಡಳಿತ ಸ್ಪಷ್ಟೀಕರಿಸಿದೆ.

ಇದನ್ನೂ ಓದಿ: ರಾಜ್ಯದ ಆರು ಐಪಿಎಸ್‌ ಅಧಿಕಾರಿಗಳ ವರ್ಗಾವಣೆ: ಸರ್ಕಾರದ ಆದೇಶ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next