Advertisement

ಮಲ್ಯ ಶೀಘ್ರ ಭಾರತಕ್ಕೆ?

11:47 AM Jul 25, 2018 | |

ಮುಂಬಯಿ: ದೇಶದ ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ರೂ. ವಂಚಿಸಿದ ಆರೋಪಕ್ಕೆ ಗುರಿಯಾಗಿರುವ ಉದ್ಯಮಿ ವಿಜಯ ಮಲ್ಯ ಭಾರತಕ್ಕೆ ಬರಲು ಮುಂದಾ ಗಿದ್ದಾರೆ. ಈ ಮಾಹಿತಿಯನ್ನು ಜಾರಿ ನಿರ್ದೇಶನಾಲಯ ಮೂಲಗಳು ಖಚಿತಪಡಿಸಿವೆ. 

Advertisement

ಜು.31ರಂದು ಅವರನ್ನು ಭಾರತಕ್ಕೆ ಗಡೀಪಾರು ಮಾಡುವ ಅರ್ಜಿಯ ವಿಚಾರಣೆ ನಡೆಯಲಿರುವಂತೆ ಈ ಬೆಳವಣಿಗೆ ನಡೆದಿದೆ. ತಾವು ಭಾರತಕ್ಕೆ ಬಂದು ಕಾನೂನು ಪ್ರಕ್ರಿಯೆಯಲ್ಲಿ ಭಾಗಿಯಾಗು ವುದಾಗಿ ಮಲ್ಯ ಹೇಳಿದ್ದಾರೆ ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next