Advertisement

“ಫುಟ್ಬಾಲ್ ಪ್ರೇಮಿಗಳಿಗೆ ಒಲಿದ ಗೆಲುವು: ಸಚಿವ ಅನುರಾಗ್‌ ಠಾಕೂರ್‌

11:03 PM Aug 27, 2022 | Team Udayavani |

ಜ್ಯೂರಿಚ್‌/ಹೊಸದಿಲ್ಲಿ: “ಅಖಿಲ ಭಾರತ ಫುಟ್ಬಾಲ್ ಫೆಡರೇಶನ್‌’ (ಎಐಎಫ್ಎಫ್) ಮೇಲಿನ ಅಮಾನತು ತೆರವುಗೊಂಡಿರುವುದು ದೇಶದ ಫ‌ುಟ್‌ಬಾಲ್‌ ಪ್ರೇಮಿಗಳಿಗೆ ಲಭಿಸಿದ ಗೆಲುವು ಎಂಬುದಾಗಿ ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ.

Advertisement

ಎಐಎಫ್ಎಫ್ ಮೇಲೆ ಹೇರಲಾಗಿದ್ದ ಅಮಾನತನ್ನು ಫಿಫಾ ಶುಕ್ರವಾರ ಹಿಂಪಡೆದಿತ್ತು. ಜತೆಗೆ ಅಂಡರ್‌-17 ವನಿತಾ ವಿಶ್ವಕಪ್‌ ಫುಟ್ಬಾಲ್ ಪಂದ್ಯಾವಳಿಯನ್ನು ನಿಗದಿಯಂತೆ ಭಾರತದಲ್ಲಿ ನಡೆಸಲು ಅನುಮತಿ ನೀಡಿತ್ತು.

ಈ ಅಮಾನತು ತೆರವುಗೊಳಿಸಲು ಅನುರಾಗ್‌ ಠಾಕೂರ್‌ ನೇತೃತ್ವದ ಕ್ರೀಡಾ ಸಚಿವಾಲಯ ಭಾರೀ ಪ್ರಯತ್ನ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next