Advertisement

ಸೇನೆಯಲ್ಲಿ 17ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ವೀರ ಯೋಧರಿಗೆ ಹುಟ್ಟೂರಿನಲ್ಲಿ ಭವ್ಯ ಸ್ವಾಗತ

01:30 AM Feb 02, 2021 | Team Udayavani |
ಕೋಟ : ಭಾರತೀಯ ಸೇನೆಯಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿ ಹುಟ್ಟೂರಿಗೆ ಆಗಮಿಸಿದ ವೀರ ಯೋಧರಾದ ಸಾಲಿಗ್ರಾಮ ಕಾರ್ಕಡದ ಶರತ್ ಕುಮಾರ್ ಹಾಗೂ ಎಸ್.ಎನ್. ಸತೀಶ್ ಅವರನ್ನು ಹುಟ್ಟೂರಿನ ಜನರು ಸಾಸ್ತಾನ, ಸಾಲಿಗ್ರಾಮ, ಕೋಟದ ಮೂಲಕ ಭವ್ಯ ಮೆರವಣಿಯೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next