Advertisement
2014 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ವೀರಪ್ಪ ಮೊಯ್ಲಿ ವಿರುದ್ದ ಬಿಜೆಪಿಯಿಂದ ಸ್ಪರ್ಧಿಸಿ ಕೇವಲ 9,520 ಅಲ್ಪಮತಗಳ ಅಂತರದಿಂದ ಪರಾಜಿತಗೊಂಡಿದ್ದ ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಈ ಬಾರಿ ಬರೋಬ್ಬರಿ 1,81, 079 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸುವ ಮೂಲಕ ರಾಜ್ಯದ ಆಡಳಿತರೂಢ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಕೂಟಕ್ಕೆ ಭಾರೀ ಮುಖಭಂಗ ಉಂಟು ಮಾಡಿದ್ದಾರೆ.
Related Articles
Advertisement
ರಾಷ್ಟ್ರಕ್ಕೆ ಮತ್ತೂಮ್ಮೆ ಮೋದಿ, ಚಿಕ್ಕಬಳ್ಳಾಪುರಕ್ಕೆ ಬಚ್ಚೇಗೌಡ ಬೇಕೆಂದು ತಿರ್ಮಾನಿಸಿ ಕ್ಷೇತ್ರದ ಮತದಾರರು ನಿರೀಕ್ಷೆ ಮೀರಿ ನನಗೆ ಅಶೀರ್ವಾದ ಮಾಡಿದ್ದಾರೆ.-ಬಿ.ಎನ್.ಬಚ್ಚೇಗೌಡ ವಿಜೇತ ಅಭ್ಯರ್ಥಿ ಗೆಲುವು ಸಾಧಿಸಿರುವ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡರಿಗೆ ಶುಭ ಕೋರುವೆ. ಕ್ಷೇತ್ರದ ಮತದಾರರ ತೀರ್ಪಿಗೆ ತಲೆಬಾಗಿ ಸೋಲು ಒಪ್ಪಿಕೊಳ್ಳುವೆ.
-ಎಂ.ವೀರಪ್ಪ ಮೊಯ್ಲಿ, ಪರಾಜಿತ ಅಭ್ಯರ್ಥಿ ಚಿಕ್ಕಬಳ್ಳಾಪುರ
-ವಿಜೇತರು ಬಿ.ಎನ್.ಬಚ್ಚೇಗೌಡ (ಬಿಜೆಪಿ)
-ಪಡೆದ ಮತ 5,63,396
-ಗೆಲುವಿನ ಅಂತರ 1.81.079
-ಎದುರಾಳಿ ಎಂ.ವೀರಪ್ಪ ಮೊಯ್ಲಿ (ಕಾಂಗ್ರೆಸ್)
-ಪಡೆದ ಮತ 7,44,475 ಗೆಲುವಿಗೆ 3 ಕಾರಣ
-ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಪರವಾದ ಅಲೆ
-ಬಿ.ಎನ್.ಬಚ್ಚೆಗೌಡ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತ ಅನುಕಂಪ
-ಕ್ಷೇತ್ರದ ಒಕ್ಕಲಿಗ ಮತಗಳ ಧ್ರುವೀಕರಣ ಸೋಲಿಗೆ 3 ಕಾರಣ
-ಕ್ಷೇತ್ರದಲ್ಲಿ ಪ್ರಭಾವಿ ಒಕ್ಕಲಿಗ ಮತಗಳ ವಿಭಜನೆ
-ಕಾಂಗ್ರೆಸ್, ಜೆಡಿಎಸ್ ನಾಯಕರ ವೈಮನಸ್ಸು
-ಕ್ಷೇತ್ರಕ್ಕೆ ನೀರಾವರಿ ತರಲಿಲ್ಲ ಎಂಬ ಆಕ್ರೋಶ