Advertisement

ಬೆಂಗಳೂರು- ಧಾರವಾಡ ನಡುವೆ ವಂದೇ ಮಾತರಂ ರೈಲು ಪ್ರಾಯೋಗಿಕ ಸಂಚಾರ ಆರಂಭ

12:15 PM Jun 19, 2023 | Team Udayavani |

ಹುಬ್ಬಳ್ಳಿ: ವಂದೇ ಮಾತರಂ ರೈಲು ಪ್ರಾಯೋಗಿಕ ಸಂಚಾರವನ್ನು ಸೋಮವಾರದಿಂದ ಆರಂಭಗೊಳಿಸಿದ್ದು, ಹುಬ್ಬಳ್ಳಿಗೆ ನಿಗದಿತ ಸಮಯಕ್ಕಿಂತ ಸುಮಾರು 50 ನಿಮಿಷ ಮೊದಲೇ ರೈಲು ಆಗಮಿಸಿದೆ

Advertisement

ವಂದೇ ಮಾತರಂ ರೈಲು ಸೋಮವಾರ ಬೆಳಗ್ಗೆ 5.45 ಗಂಟೆಗೆ ಬೆಂಗಳೂರಿನಿಂದ ಹೊರಟಿದ್ದು ಹುಬ್ಬಳ್ಳಿಗೆ ನಿಗದಿಯಂತೆ ಮಧ್ಯಾಹ್ನ 12.10 ಗಂಟೆಗೆ ಆಗಮಿಸಬೇಕಾಗಿತ್ತು. ಆದರೆ ರೈಲು 11.25 ನಿಮಿಷಕ್ಕೆ ಆಗಮಿಸಿದೆ.

ಇದನ್ನೂ ಓದಿ:BJP ಅಂದರೆ ಬಿಜಿನೆಸ್ ಜನತಾ ಪಾರ್ಟಿ, ಬ್ರಿಟಿಷ್ ಜನತಾ ಪಾರ್ಟಿ…: ಮಧು ಬಂಗಾರಪ್ಪ

ವಂದೇ ಮಾತರಂ ರೈಲು ಒಟ್ಟು ಎಂಟು ಭೋಗಿಗಳನ್ನು ಹೊಂದಿದ್ದು ಅತ್ಯಾಕರ್ಷಕ ಸೌಲಭ್ಯಗಳೊಂದಿಗೆ ಬೆಂಗಳೂರಿನಿಂದ ಧಾರವಾಡಕ್ಕೆ ಸಂಚರಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next