Advertisement

S1EP- 230: ಅಗತ್ಯ ಇರೋದನ್ನು ಅಗತ್ಯ ಇರುವಷ್ಟೇ ಉಪಯೋಗಿಸಿದರೆ ಚಂದ

03:31 PM Apr 02, 2022 | Adarsha |
In this episode, Dr. Sandhya S. Pai recites her very famous editorial Priya Odugare – S1EP- 230: ಅಗತ್ಯ ಇರೋದನ್ನು ಅಗತ್ಯ ಇರುವಷ್ಟೇ ಉಪಯೋಗಿಸಿದರೆ ಚಂದ| Use stuff according to your necessity 
 
ಶ್ರೀರಾಮಚಂದ್ರ ತಾಯಿಯ ಆಶಯದಂತೆ ವನವಾಸಕ್ಕೆ ಹೊರಟ. ಸಂಪ್ರದಾಯದಂತೆ ತನ್ನ ಆಸ್ತಿಯನ್ನು ದಾನ ಮಾಡಲು ಮುಂದಾದ. ಅಗತ್ಯ ಇರುವವರು, ಇಲ್ಲದವರು ಸಾಲುಗಟ್ಟಿ ಬಂದರು. ಹೀಗಿರುವಾಗ ಬ್ರಾಹ್ಮಣರೊಬ್ಬರು ರಾಮನ ದಾನ ಪಡೆದು ಕಲಿಸಿದ ಬದುಕಿನ ಪಾಠದ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next