Advertisement
ಅರ್ಜುನ್ ಮತ್ತು ಮನೋಜ್ ಹಲ್ಲೆಗೊಳಗಾದವರು. ಅರ್ಜುನ್ ತಲೆಗೆ ಗಂಭೀರ ಗಾಯವಾಗಿದ್ದು, ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಎರಡು ವರ್ಷಗಳ ಹಿಂದೆ ಬಾಗಲೂರಿನಲ್ಲಿ ಪುಟ್ಬಾಲ್ ಪಂದ್ಯಾವಳಿಯೊಂದು ನಡೆಧಿದಿತ್ತು. ಪಂದ್ಯಾವಳಿಯ ಬೆಟ್ಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಜುನ್ ಹಾಗೂ ರಾಜ್ ದೊರೈ, ಕೋಟಿ, ವಿಜಯ್ ತಂಡದವರೊಂದಿಗೆ ಗಲಾಟೆ ನಡೆದಿತ್ತು,
Advertisement
ಗಲಾಟೆಗೆ ಸೇಡು ತೀರಿಸಿಕೊಳ್ಳಲು ಸೋದರರ ಮೇಲೆ ಹಲ್ಲೆ
11:44 AM Mar 04, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.