Advertisement

ಕಾರು ಅಪಘಾತ: ಮದುವೆ ಕಾರ್ಡ್‌ ವಿತರಿಸಲು ಹೋಗುತ್ತಿದ್ದ ಇಬ್ಬರ ಸಾವು

05:58 AM Feb 12, 2019 | udayavani editorial |

ಮುಜಫ‌ರನಗರ : ಜಿಲ್ಲೆಯ ಬಸೇರಾ ರಸ್ತೆಯಲ್ಲಿ ಟ್ರ್ಯಾಕ್ಟರ್‌ ಟ್ರಾಲಿಗೆ ಕಾರು ಢಿಕ್ಕಿಯಾದ ಅವಘಡದಲ್ಲಿ ಇಬ್ಬರು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಕಾರಿನಲ್ಲಿದ್ದವರು ಮದುವೆ ಆಮಂತ್ರಣ ಪತ್ರ ವಿತರಿಸಲು ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿತು ಎಂದು ಎಸ್‌ಎಚ್‌ಓ ಸುಭಾಷ್‌ ಸಿಂಗ್‌ ತಿಳಿಸಿದ್ದಾರೆ. 

ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ; ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next