Advertisement
ಅಪಘಾತದಲ್ಲಿ ಆಸೀಫ್ ಕಲ್ಕಟ್ಟ, ಅರಾಫತ್ ಇನೋಳಿ, ಚಾಲಕ ಅಝ್ಮಾನ್, ಹ್ಯಾರೀಸ್ ಕಲ್ಕಟ್ಟ ಗಾಯಗೊಂಡಿದ್ದಾರೆ. ಮುಡಿಪುವಿನಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ಸು ಮತ್ತು ನಾಟೆಕಲ್ನಿಂದ ಕಲ್ಕಟ್ಟ ಕಡೆಗೆ ಹೋಗುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ.
Advertisement
Ullala: ಬಸ್-ಕಾರು ಅಪಘಾತ; ನಾಲ್ವರಿಗೆ ಗಾಯ
02:46 AM Oct 16, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.