Advertisement

ಯುಕೆ: ಗಲಭೆ ಮಧ್ಯೆ ಶಾಂತಿ ಮಂತ್ರ

09:43 PM Sep 20, 2022 | Team Udayavani |

ಲಂಡನ್‌: ಭಾರತ-ಪಾಕ್‌ ಕ್ರಿಕೆಟ್‌ ಪಂದ್ಯದ ಬಳಿಕ ಪೂರ್ವ ಲಂಡನ್‌ನ ಲೈಸೆಸ್ಟರ್‌ ನಗರದಲ್ಲಿ ಆರಂಭವಾದ ಹಿಂದೂ-ಮುಸ್ಲಿಂ ಗಲಭೆಗೆ ಸಂಬಂಧಿಸಿ ಯುಕೆ ಪೊಲೀಸರು ಮಂಗಳವಾರ 47 ಮಂದಿಯನ್ನು ಬಂಧಿಸಿದ್ದಾರೆ.

Advertisement

ಇದರ ನಡುವೆಯೇ, ನಗರದ ಎರಡೂ ಸಮುದಾಯದ ಪ್ರಮುಖರು ಒಗ್ಗಟ್ಟು ಪ್ರದರ್ಶಿಸಿದ್ದು, ಸಾಮರಸ್ಯ ಕಾಪಾಡುವಂತೆ ಮನವಿ ಮಾಡಿದ್ದಾರೆ. ದ್ವೇಷ ಹರಡುವವರು ಈ ನಗರ ಬಿಟ್ಟು ತೊಲಗಿ. ಹಿಂದೂ-ಮುಸ್ಲಿಮರ ನಡುವೆ ಶಾಂತಿ ಕೆಡಿಸುವ ನಿಮ್ಮ ಹುನ್ನಾರ ಯಶಸ್ವಿಯಾಗಲು ನಾವು ಬಿಡುವುದಿಲ್ಲ ಎಂದು ಇಸ್ಕಾನ್‌ ದೇಗುಲದ ಅಧ್ಯಕ್ಷ ಪ್ರದ್ಯುಮ್ನ ದಾಸ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next