Advertisement

ಗದ್ದಲದ ಗೂಡಾದ ಉದ್ಯಾವರ ಗ್ರಾಮ ಸಭೆ

12:35 PM Sep 24, 2021 | Team Udayavani |
ಕಟಪಾಡಿ : ಉದ್ಯಾವರ ಗ್ರಾಮದಲ್ಲಿ ನಕಲಿ ದಾಖಲಾತಿಯಿಂದ ಉದ್ದಿಮೆ ಪರವಾನಿಗೆಯನ್ನು ಪಡೆದುಕೊಂಡಿರುವ ಬಗ್ಗೆ ಉದ್ದಿಮೆದಾರರು, ಪರವಾನಿಗೆ ನೀಡಿದ ಅಧಿಕಾರಿಗಳ ವಿರುದ್ಧ ಎಸಿಬಿ ಗೆ ದೂರು ನೀಡುವ ಸಿದ್ಧತೆಯ ವಿಚಾರದಲ್ಲಿ ಉದ್ಯಾವರ ಗ್ರಾಮ ಸಭೆಯಲ್ಲಿ ಆರೋಪ ಪ್ರತ್ಯಾರೋಪ, ಅಧಿಕಾರಿಗಳ ವಿರುದ್ಧದ ನಿಲುವುಗಳ ಬಗ್ಗೆ ಸುದೀರ್ಘ ವಾಗ್ವಾದಗಳು ನಡೆದು ಬೆಳಿಗ್ಗೆ ಆರಂಭಗೊಂಡ ಸಭೆಯು ಸಂಜೆ 4 ಗಂಟೆಯವರೆಗೆ ನಡೆದು ಬಳಿಕ ತಾರ್ಕಿಕ ಅಂತ್ಯ ಕಂಡು ಕೊಂಡಿತು.
Advertisement

Udayavani is now on Telegram. Click here to join our channel and stay updated with the latest news.

Next