Advertisement

Udupi; ಭಯದ ವಾತಾವರಣ ಸೃಷ್ಟಿಸಿದ್ದ ಯುವಕ ಪೊಲೀಸ್‌ ವಶಕ್ಕೆ

12:02 AM Feb 21, 2024 | Team Udayavani |

ಉಡುಪಿ: ಕಾಡಬೆಟ್ಟು ಪರಿಸರದಲ್ಲಿ ರಾತ್ರಿ ಹೊತ್ತಿನಲ್ಲಿ ದಾಂಧಲೆ ನಡೆಸಿ ಭಯದ ವಾತಾವರಣ ಸೃಷ್ಟಿಸುತ್ತಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.

Advertisement

ಯುವಕನನ್ನು ಒಡಿಶಾ ಮೂಲದ ಸುಶೀಲ್‌ ಕೂಜೂರ್‌ (35) ಎಂದು ಗುರುತಿಸಲಾಗಿದೆ.

ಆತನನ್ನು ನಗರ ಪೊಲೀಸ್‌ ಠಾಣೆಯ ಹೆಡ್‌ಕಾನ್‌ಸ್ಟೆಬಲ್‌ ರಿಯಾಝ್ ಮತ್ತು 112 ಪೊಲೀಸ್‌ ತುರ್ತು ಸಹಾಯವಾಣಿಯ ಸಿಬಂದಿ ವಶಕ್ಕೆ ಪಡೆದು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next