Advertisement

ಪರಿಸ್ಥಿತಿ ಕೈ ಮೀರಬಹುದು ಕಷ್ಟವಾಗಬಹುದು

02:54 PM May 04, 2021 | Team Udayavani |
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಈಗಾಗಲೇ .. ಭರ್ತಿಯಾಗಿದೆ. ಪರಿಸ್ಥಿತಿ ಕೈ ಮೀರಲೂಬಹುದು ಎಂದು ಡಿಸಿ ಜಗದೀಶ್ ಜನರಿಗೆ ಸಣ್ಣ ವಿಡಿಯೋ ಮೂಲಕ ತುರ್ತು ಸಂದೇಶ ಒಂದನ್ನು ರವಾನಿಸಿದ್ದಾರೆ. ಸೋಂಕಿನ ಲಕ್ಷಣ ಕಂಡ ತಕ್ಷಣ ತಡ ಮಾಡಬೇಡಿ ದಯವಿಟ್ಟು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಜನರಲ್ಲಿ ವಿನಮ್ರ ವಿನಂತಿ ಮಾಡಿಕೊಂಡಿದ್ದಾರೆ. ಈ ವಿಡಿಯೋ ತಪ್ಪದೆ ನೋಡಿ, ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿ.
Advertisement

Udayavani is now on Telegram. Click here to join our channel and stay updated with the latest news.

Next