Advertisement

ಉಡುಪಿ  ಜಿಲ್ಲಾ ಕಾಂಗ್ರೆಸ್ ನಿಂದ ಸಂಭ್ರಮಾಚರಣೆ

02:37 PM May 20, 2023 | Team Udayavani |

ಉಡುಪಿ: ಕರ್ನಾಟಕ ಸರಕಾರದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಬೆಂಗಳೂರಿನಲ್ಲಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭ ಉಡುಪಿ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಜಿಲ್ಲಾ ಕಾಂಗ್ರೆಸ್  ಭವನದ ಮುಂಭಾಗ ಪಟಾಕಿ ಸಿಡಿಸಿˌ ಸಿಹಿ ವಿತರಿಸಿ ಸಂಭ್ರಮಾಚರಣೆ ಮಾಡಿದರು.

Advertisement

ಈ ಸಂದರ್ಭದಲ್ಲಿ  ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಬಿ. ನರಸಿಂಹಮೂರ್ತಿ, ಭಾಸ್ಕರ  ರಾವ್ ಕಿದಿಯೂರು, ಅಣ್ಣಯ್ಯ ಸೇರಿಗಾರ್ˌ ಹರೀಶ್ ಶೆಟ್ಟಿ ಪಾಂಗಾಳ, ರಮೇಶ್ ಕಾಂಚನ್, ಶಬೀರ್ ಅಹ್ಮದ್, ನವೀನ್  ಶೆಟ್ಟಿ, ಯುವರಾಜ್, ಸಾಯಿರಾಜ್, ಸತೀಶ್ ಮಂಚಿ, ಆನಂದ  ಪೂಜಾರಿ  ಕಿದಿಯೂರು, ಜಿತೇಶ್  ಕುಮಾರ್, ಸುರೇಶ್  ಶೆಟ್ಟಿ ಬನ್ನಂಜೆ, ಸಂಜೀವ  ಕಾಂಚನ್, ಕೃಷ್ಣಮೂರ್ತಿ ಆಚಾರ್ಯ, ಸೌರವ್ ಬಲ್ಲಾಳ್, ಸುರೇಂದ್ರ  ಆಚಾರ್ಯ, ಶರತ್  ಶೆಟ್ಟಿ, ಮಹೇಶ್  ಮಲ್ವೆ, ಹಸನ್  ಅಜ್ಜರಕಾಡು, ಉಪೇಂದ್ರ, ಗಿರೀಶ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next