Advertisement
ಶನಿವಾರ ಮಾತನಾಡಿದ ಉದ್ಧವ್, “ಸೀಟು ಹಂಚಿಕೆ ಕುರಿತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜತೆ ಮಾತುಕತೆ ಪ್ರಗತಿ ಯಲ್ಲಿದೆ. ಸದ್ಯದಲ್ಲೇ ಅಂತಿಮ ಘೋಷಣೆ ಮಾಡುತ್ತೇವೆ. ನಾನು ಅಪ್ಪ ಬಾಳಾಠಾಕ್ರೆಯವರಿಗೆ ಶಿವಸೈನಿಕನನ್ನು (ಶಿವಸೇನೆ ಕಾರ್ಯಕರ್ತ) ಸಿಎಂ ಮಾಡು ವುದಾಗಿ ಮಾತು ಕೊಟ್ಟಿದ್ದೆ. ಆ ಮಾತನ್ನು ಉಳಿಸಿಕೊಳ್ಳಬೇಕಿದೆ’ ಎಂದಿ ದ್ದಾರೆ. ಇದೇ ವೇಳೆ, ಆಡಳಿತಾರೂಢ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಯನ್ನು ಭಾನುವಾರ ಬಿಡುಗಡೆ ಮಾಡುವ ಸಾಧ್ಯತೆಯಿದೆ. Advertisement
ಸಿಎಂ ಹುದ್ದೆ ಮೇಲೆ ಠಾಕ್ರೆ ಕಣ್ಣು?
11:07 PM Sep 28, 2019 | mahesh |