Advertisement

ಸಿಎಂ ಹುದ್ದೆ ಮೇಲೆ ಠಾಕ್ರೆ ಕಣ್ಣು?

11:07 PM Sep 28, 2019 | mahesh |

ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಸೀಟು ಹಂಚಿಕೆ ಮಾತುಕತೆ ಅಂತಿಮ ಹಂತಕ್ಕೆ ತಲುಪಿರುವ ನಡುವೆಯೇ, ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಸುಳಿವನ್ನು ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ನೀಡಿದ್ದಾರೆ.

Advertisement

ಶನಿವಾರ ಮಾತನಾಡಿದ ಉದ್ಧವ್‌, “ಸೀಟು ಹಂಚಿಕೆ ಕುರಿತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಜತೆ ಮಾತುಕತೆ ಪ್ರಗತಿ ಯಲ್ಲಿದೆ. ಸದ್ಯದಲ್ಲೇ ಅಂತಿಮ ಘೋಷಣೆ ಮಾಡುತ್ತೇವೆ. ನಾನು ಅಪ್ಪ ಬಾಳಾಠಾಕ್ರೆಯವರಿಗೆ ಶಿವಸೈನಿಕನನ್ನು (ಶಿವಸೇನೆ ಕಾರ್ಯಕರ್ತ) ಸಿಎಂ ಮಾಡು ವುದಾಗಿ ಮಾತು ಕೊಟ್ಟಿದ್ದೆ. ಆ ಮಾತನ್ನು ಉಳಿಸಿಕೊಳ್ಳಬೇಕಿದೆ’ ಎಂದಿ ದ್ದಾರೆ. ಇದೇ ವೇಳೆ, ಆಡಳಿತಾರೂಢ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಯನ್ನು ಭಾನುವಾರ ಬಿಡುಗಡೆ ಮಾಡುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next