Advertisement

Tyavarekoppa ಸಿಂಹಧಾಮದ ಹಿರಿಯ ಸಿಂಹ ಆರ್ಯ ಇನ್ನಿಲ್ಲ

09:36 PM Aug 05, 2024 | Team Udayavani |

ಶಿವಮೊಗ್ಗ : ತ್ಯಾವರೆಕೊಪ್ಪದ ಹುಲಿ ಸಿಂಹಧಾಮದಲ್ಲಿ ಆರ್ಯ ಹೆಸರಿನ ಸಿಂಹ ಸೋಮವಾರ (ಆಗಸ್ಟ್ 5) ಮೃತಪಟ್ಟಿದೆ.

Advertisement

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ 18 ವರ್ಷ ವಯಸ್ಸಿನ ಸಿಂಹ ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದೆ. ಆರ್ಯ ಕಳೆದ 3 ದಿನಗಳಿಂದ ಆಹಾರ ತ್ಯಜಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಂಹಧಾಮದಲ್ಲಿ ಆರ್ಯ ಸಾವಿನಿಂದ ಸಿಂಹಗಳ ಸಂಖ್ಯೆ 4 ಕ್ಕೆ ಇಳಿದಿದೆ. ಸಿಬಂದಿಗಳು ಹುಲಿ ಸಿಂಹಧಾಮದಲ್ಲೇ ಆರ್ಯ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next