Advertisement
ಆದರೆ ಸ್ವಲ್ಪ ಮುಂದೆ ಮಹಿಳೆಯರು ತೆರಳುತ್ತಿದ್ದಂತೆಯೇ ಇನ್ನಷ್ಟು ಭಕ್ತರು ಪ್ರತಿಭಟನೆಗೆ ತೊಡಗಿದರು. ಇದರಿಂದಾಗಿ ಮುಂದೆ ಸಾಗಲು ಸಾಧ್ಯವಾಗದಂತಾ ಯಿತು. ನಾವು ಅಯ್ಯಪ್ಪನ ಭಕ್ತರು. ನಮಗೆ ದೇಗುಲ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಕೇಳಿಕೊಂಡರಾದರೂ, ಗಲಭೆ ಉಂಟಾಗುವ ಭೀತಿಯಿಂದ ಮಹಿಳೆಯರನ್ನು ಪೊಲೀಸರು ವಾಪಸು ಕರೆದುಕೊಂಡು ಬಂದಿದ್ದಾರೆ. ಒಂದು ವೇಳೆ ಎಲ್ಲ ಪ್ರತಿಭಟನಾಕಾರರ ಮೇಲೆ ಕ್ರಮ ಕೈಗೊಂಡರೆ ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾಗಬಹುದು ಎಂಬ ಕಾರಣಕ್ಕೆ ಪೊಲೀಸರು ಮಹಿಳೆಯರನ್ನು ವಾಪಸ್ ಪಂಪ ಪೊಲೀಸ್ ಸ್ಟೇಷನ್ಗೆ ಕರೆದುಕೊಂಡು ಬಂದಿದ್ದಾರೆ. ಪೊಲೀಸರಿಗೆ ನಿಜವಾಗಿ ನಮ್ಮನ್ನು ಕರೆದುಕೊಂಡು ಹೋಗುವ ಮನಸಿದ್ದರೆ, ಪ್ರತಿಭಟನಾಕಾ ರರನ್ನು ತಡೆದು ತೆರಳುತ್ತಿದ್ದರು ಎಂದು ರೇಷ್ಮಾ ಹಾಗೂ ಶನಿಲಾ ಹೇಳಿದ್ದಾರೆ.
Advertisement
ಇಬ್ಬರು ಮಹಿಳೆಯರ ಪ್ರವೇಶಕ್ಕೆ ಭಕ್ತರ ತಡೆ
12:30 AM Jan 17, 2019 | |
Advertisement
Udayavani is now on Telegram. Click here to join our channel and stay updated with the latest news.