Advertisement

Road Mishap ;ದ್ವಿಚಕ್ರ ವಾಹನಗಳು ಢಿಕ್ಕಿ: ಮೂವರಿಗೆ ಗಾಯ

07:54 PM Sep 03, 2023 | Team Udayavani |

ಬ್ರಹ್ಮಾವರ: ಯಡ್ತಾಡಿ ಗೋಳಿಮರ ಬಳಿ ರವಿವಾರ ಮುಂಜಾನೆ ಸಂಭವಿಸಿದ ಅಪಘಾತದಲ್ಲಿ ಮೂವರು ಗಾಯಗೊಂಡ ಘಟನೆ ನಡೆದಿದೆ.

Advertisement

ಭುಜಂಗ ಶೆಟ್ಟಿ ಅವರು ಕಾವಡಿ ಡೇರಿಗೆ ಹಾಲು ನೀಡಲು ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಸಾೖಬ್ರಕಟ್ಟೆ ಕಡೆಯಿಂದ ಬಂದ ಸ್ಕೂಟಿ ಢಿಕ್ಕಿ ಹೊಡೆಯಿತು.

ತೀವ್ರ ಗಾಯಗೊಂಡಿರುವ ಭುಜಂಗ ಶೆಟ್ಟಿ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಂದು ಸ್ಕೂಟಿಯ ಸವಾರ ವರುಣ್‌ ಶೆಟ್ಟಿ, ಸಹ ಸವಾರೆ ವರ್ಷಾ ಅವರಿಗೂ ಗಾಯಗಳಾಗಿವೆ.

ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next