Advertisement
ಝಾನ್ಸಿ ಮೂಲದ ಆಭರಣಕಾರ ಮತ್ತು ಓರ್ವ ಬಿಎಸ್ಪಿ ನಾಯಕ ಈ ವಜ್ರವನ್ನು ಹರಾಜಿನಲ್ಲಿ ಖರೀದಿಸಿದ್ದಾರೆ ಎಂದು ಪನ್ನಾದ ವಜ್ರ ಗಣಿಯ ಅಧಿಕಾರಿ ಸಂತೋಷ್ ಸಿಂಗ್ ಹೇಳಿದ್ದಾರೆ. ಈಗಾಗಲೇ ಕಾರ್ಮಿಕರಿಗೆ ಶೇ.20ರಷ್ಟು ಪಾವತಿ ಮಾಡಲಾಗಿದೆ. ಉಳಿದ ಮೊತ್ತವನ್ನು ಹರಾಜು ಪಡೆದವರು ವಜ್ರವನ್ನು ಸ್ವಾಧೀನಪಡಿಸಿಕೊಂಡ ಅನಂತರ ಪಾವತಿ ಮಾಡುವರು. ತೆರಿಗೆ ಹಾಗೂ ಇತರ ಶುಲ್ಕಗಳನ್ನು ಕಳೆದು 2.30 ಕೋಟಿ ರೂ. ಇಬ್ಬರಿಗೆ ಸಿಗಲಿದೆ. ಮೋತಿಲಾಲ್ ಹಾಗೂ ರಘುವೀರ್ ಇದನ್ನು ಸಮಾನವಾಗಿ ಹಂಚಿಕೊಳ್ಳಲಿದ್ದು, ತಮ್ಮ ಮಕ್ಕಳ ಶಿಕ್ಷಣಕ್ಕೆ ಹಾಗೂ ಸಾಲ ಮರು ಪಾವತಿಗೆ ವೆಚ್ಚ ಮಾಡಲಿದ್ದಾರೆ.
Advertisement
ಕೋಟ್ಯಧಿಪತಿಗಳಾದ ಕಾರ್ಮಿಕರು!
12:30 AM Dec 31, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.