Advertisement

ಕೊಳಕ್ಕೆ ಈಜಲು ಇಳಿದ ಕಸಿನ್‌ ಸಹೋದರಿಬ್ಬರು ಮುಳುಗಿ ಸಾವು

11:44 AM Sep 05, 2018 | Team Udayavani |

ಪ್ರತಾಪಗಢ : ಇಲ್ಲಿನ ಉದಯಪುರ ಪ್ರದೇಶದಲ್ಲಿನ ಕೊಳವೊಂದರಲ್ಲಿ ಈಜಲು ಇಳಿದ ಇಬ್ಬರು ಕಸಿನ್‌ ಸಹೋದರರು ಮುಳುಗಿ ಮೃತಪಟ್ಟ ದಾರುಣ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ರಾಹಿಲ್‌ (20) ಮತ್ತು ಇಸ್ಮಾಯಿಲ್‌ (20) ಕೊಳದ ಆಳಕ್ಕೆ ಜಾರಿ ಮುಳುಗಿ ಮೃತಪಟ್ಟರು. 

ಮೃತದೇಹಗಳನ್ನು ಸ್ಥಳೀಯ ನೆರವಿನಿಂದ ಮೇಲಕ್ಕೆತ್ತಲಾಗಿದ್ದು ಅವುಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪ್ರಕರಣದ ಬಗ್ಗೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next