Advertisement

ಗ್ರೀನ್ ಜೋನ್ ಶೃಂಗೇರಿಗೂ ಕೋವಿಡ್-19 ಸೋಂಕಿನ ಕಾಟ

02:00 PM May 28, 2020 | keerthan |

ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಮತ್ತೆ ಮೂರು ಕೋವಿಡ್-19 ಪಾಸಿಟಿವ್ ಪ್ರಕರಣ ದ್ರಢಪಟ್ಟಿದೆ. ಗ್ರೀನ್ ಝೋನ್ ತಾಲ್ಲೂಕು ಶೃಂಗೇರಿಗೂ ಕೋವಿಡ್ ಕಂಟಕ ಶುರುವಾಗಿದೆ.

Advertisement

ಇಂದು ಜಿಲ್ಲೆಯಲ್ಲಿ ಪತ್ತೆಯಾದ ಮೂರು ಸೋಂಕು ಪ್ರಕರಣಗಳಲ್ಲಿ ಶೃಂಗೇರಿ ಮೂಲದ ಇಬ್ಬರಿಗೆ ಸೋಂಕು ಇರುವುದು ದೃಢವಾಗಿದೆ. ಮತ್ತೊಂದು ಸೋಂಕು ಪ್ರಕರಣ ಮೂಡಿಗೆರೆಯಲ್ಲಿ ದೃಢವಾಗಿದೆ.

ಈ ಮೂರು ಪ್ರಕರಣಗಳು ಹೊರ ರಾಜ್ಯದಿಂದ ಬಂದವರಲ್ಲಿಯೇ ದೃಢವಾಗಿದ್ದು, ಇಬ್ಬರು ಮಹಾರಾಷ್ಟ್ರದಿಂದ ಬಂದಿದ್ದರೆ, ಓರ್ವ ಮಾತ್ರ ದೆಹಲಿಯಿಂದ ಜಿಲ್ಲೆಗೆ ಆಗಮಿಸಿದ್ದ.

ಇಂದಿನ ಮೂರು ಪ್ರಕರಣಗಳಿಂದ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next