Advertisement

ಹೊಸಪೇಟೆ: ಚಿನ್ನದ ಆ‌ಸೆ ತೋರಿ ಹಣ ದೋಚುತ್ತಿದ್ದ ಇಬ್ಬರ ವ್ಯಕ್ತಿಗಳ ಬಂಧನ

02:15 PM Sep 24, 2022 | Team Udayavani |

ಹೊಸಪೇಟೆ: ಚಿನ್ನದ ಆಸೆ ತೋರಿಸಿ ಹಣ ದೋಚುತ್ತಿದ್ದವರ ಇಬ್ಬರ ವ್ಯಕ್ತಿಗಳನ್ನು ತಾಲ್ಲೂಕಿನ ಮರಿಯಮ್ಮನಹಳ್ಳಿ ಪೊಲೀಸರು ಶುಕ್ರವಾರ  ಬಂಧಿಸಿದ್ದಾರೆ.

Advertisement

ಕೊಟ್ಟೂರು ತಾಲೂಕಿನ ಕೊರಚರ ಹಟ್ಟಿಯ ಕಾವಾಡಿ ರಮೇಶ್( 35) ಮತ್ತು ಹೂವಿನ ಹಡಗಲಿ ತಾಲೂಕಿನ ಶಿವಪುರ ತಾಂಡಾದ ಕೊರಚರ ಮಂಜುನಾಥ್( 38) ಬಂಧಿತರು.

ಬಂಧಿತರಿಂದ 12 ಸಾವಿರ ರೂ. ಹಣ ಮತ್ತು ಕೃತ್ಯಕ್ಕೆ ಬಳಸಲು ತಂದಿದ್ದ ಚಾಕುಗಳನ್ನು ಪೊಲೀಸರು ವಶಪಡಿಸಿಕೊಂಡು, ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮರಿಯಮ್ಮನ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next