Advertisement

ಐವರು ಪೊಲೀಸ್‌ ಅಧಿಕಾರಿಗಳ ವರ್ಗಾವಣೆ; ರಾಜ್ಯ ಸರ್ಕಾರ ಆದೇಶ

10:09 PM Aug 05, 2022 | Team Udayavani |

ಬೆಂಗಳೂರು: ನಗರದ ಐವರು ಪೊಲೀಸ್‌ ಅಧಿಕಾರಿಗಳನ್ನು ವಿವಿಧೆಡೆ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

Advertisement

ಮೈಕೋ ಲೇಔಟ್‌ ಉಪವಿಭಾಗದ ಎಸಿಪಿ ಕರಿಬಸವನಗೌಡ (ಲೋಕಾಯುಕ್ತ, ಎಸ್‌ಐಟಿ), ಮಡಿವಾಳ ಉಪ ವಿಭಾಗದ ಎಸಿಪಿ ಸುಧೀರ್‌.ಎಂ.ಹೆಗ್ಡೆ (ಕೆಎಸ್‌ಎಚ್‌ಆರ್‌ಸಿ, ಬೆಂಗಳೂರು), ಸಿಸಿಬಿ ವಿಭಾಗದ ಎಸಿಪಿ ಎಚ್‌.ಎನ್‌.ಧರ್ಮೇಂದ್ರ (ಸಿಐಡಿ), ಸಿಐಡಿಗೆ ವರ್ಗಾವಣೆ ಆದೇಶದಲ್ಲಿದ್ದ ಕೆ.ಸಿ.ಲಕ್ಷ್ಮೀನಾರಾಯಣ್‌ (ಮಡಿವಾಳ ಉಪ ವಿಭಾಗದ ಎಸಿಪಿ), ಡಿವೈಎಸ್‌ಪಿ ಎನ್‌.ಪ್ರತಾಪ್‌ ರೆಡ್ಡಿ (ಮೈಕೋಲೇಔಟ್‌ ಉಪ ವಿಭಾಗದ ಎಸಿಪಿ) ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next