Advertisement

7 ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

09:32 PM Feb 23, 2023 | Team Udayavani |

ಬೆಂಗಳೂರು: ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ ಏಳು ಮಂದಿ ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಗುರುವಾರ ಆದೇಶ ಹೊರಡಿಸಿದೆ.

Advertisement

ಎನ್‌. ಶಶಿಕುಮಾರ್‌(ಡಿಐಜಿ, ರೈಲ್ವೇ ಇಲಾಖೆ), ಕುಲದೀಪ್‌ ಕುಮಾರ್‌ ಜೈನ್‌(ಮಂಗಳೂರು ಪೊಲೀಸ್‌ ಆಯುಕ್ತ), ಎಸ್ಪಿ ಡಿ. ಕಿಶೋರ್‌ ಬಾಬು (ಗುಪ್ತಚರ), ಡಾ| ಕೋನಾ ವಂಶಿ ಕೃಷ್ಣ (ಎಸ್ಪಿ, ನಿಸ್ತಂತು, ಬೆಂಗಳೂರು), ಮೊಹಮ್ಮದ್‌ ಸುಜೀತಾ (ಡಿಸಿಪಿ, ದಕ್ಷಿಣ ಸಂಚಾರ ವಿಭಾಗ), ಅರುಣಾಂಶು ಗಿರಿ (ಡಿಸಿಪಿ, ಸಿಎಆರ್‌, ಬೆಂಗಳೂರು), ವಿ. ಯಶೋದಾ (ಎಸ್ಪಿ, ಕೊಪ್ಪಳ) ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next