Advertisement ನಿಮ್ಮ ಜಿಲ್ಲೆ ಚಿಕ್ಕಮಗಳೂರು Big 10 Big 20 ನಿಮ್ಮ ಜಿಲ್ಲೆ Breaking News ಚಿಕ್ಕಮಗಳೂರು: ಕೆರೆಯಲ್ಲಿ ಮುಳುಗಿ ಬಾಲಕ ನೀರುಪಾಲು 06:07 PM Oct 25, 2021 | Team Udayavani | ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ತಾಲೂಕಿನ ಚಂದ್ರಕಟ್ಟೆ ಕೆರೆಯಲ್ಲಿ ನಡೆದಿದೆ. Advertisement ಮೃತ ಬಾಲಕನನ್ನು ಸುಹಾಸ್ (12) ಎಂದು ಗುರುತಿಸಲಾಗಿದೆ. ತಾತನ ಮನೆಯಲ್ಲಿ ಓದುತ್ತಿದ್ದ ಬಾಲಕ, ಇಬ್ಬರು ಸ್ನೇಹಿತರೊಂದಿಗೆ ಈಜಲು ತೆರಳಿದ್ದ. ಮಳೆ ಬಂದು ಕೆರೆ ಸಂಪೂರ್ಣ ತುಂಬಿದ್ದರೂ, ಈಜಲು ಇಳಿದ ಬಾಲಕರಲ್ಲಿ, ಸುಹಾಸ್ ನೀರುಪಾಲಾಗಿದ್ದಾನೆ. Related Articles ನಿಮ್ಮ ಜಿಲ್ಲೆ Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ ಇಂದಿನ ಪಂಚಾಂಗ ದಿನ ಭವಿಷ್ಯ ಪುರವಣಿಗಳು Road Trip: ಎಲ್ಲಿಗೋ ಪಯಣ… ಯಾವುದೋ ದಾರಿ! ರಾಜ್ಯ ನಾನು ಕೃಪಿ, ಅಶ್ವತ್ಥಾಮನ ತಾಯಿ… ನಿಮ್ಮ ಜಿಲ್ಲೆ High temperature: ಉರಿ ಬಿಸಿಲಿಗೆ ಹೈರಾಣ: ಮಳೆಗಾಗಿ ಕಾದ ಜನ! ಪುರವಣಿಗಳು ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು! ಬೆಂಗಳೂರು ನಗರ Bengaluru: ಬೆಂಗಳೂರಿನಲ್ಲಿ 1.35 ಕೋಟಿ ರೂ. ನಗದು ವಶ ಬೆಂಗಳೂರು ನಗರ Road mishap: ಸರಣಿ ಅಪಘಾತ; 7 ಕಾರು ಪರಸ್ಪರ ಒಂದಕ್ಕೊಂದು ಡಿಕ್ಕಿ ನಿಮ್ಮ ಜಿಲ್ಲೆ Politics: ಲೋಕ ಸಮರ; ನಾಯಕರ ನಿದ್ದೆಗೆಡಿಸಿದ ಪಕ್ಷಾಂತರ ಪರ್ವ! ಕೋಲಾರ Politics: ಮುನಿಯಪ್ಪ ಬೆಂಬಲಿಗರಿಗೆ ಭವಿಷ್ಯದ ಆತಂಕ ಸ್ಥಳಕ್ಕೆ ಅಗ್ನಿಶಾಮಕ ಹಾಗೂ ಪೊಲೀಸರ ಭೇಟಿ ನಡೆಸಿದ್ದಾರೆ. Advertisement Subscribe Tags : Tragic Incident Chikamagaluru Kannadanews Kannadapapers udayavanipaper Advertisement Udayavani is now on Telegram. Click here to join our channel and stay updated with the latest news.