Advertisement

ಬಸ್ ಗೆ ಕಲ್ಲು ತೂರಾಟ; ಮೂವರು ಚಾಲಕರ ಬಂಧನ

01:10 PM Apr 13, 2021 | Team Udayavani |

ಕಲಬುರಗಿ: ಜಿಲ್ಲೆಯಲ್ಲಿ ಸಾರಿಗೆ ಬಸ್ ಗೆ ಕಲ್ಲು ತೂರಿದ ಆರೋಪದ ಮೇಲೆ ಮೂವರು ಚಾಲಕರನ್ನು ಬಂಧಿಸಲಾಗಿದೆ.

Advertisement

ವಾಡಿ ಪಟ್ಟಣದ ಬಳಿಯ ರಾಮಚೌಕ್ ಬಳಿ ಸೋಮವಾರ ಸಂಜೆ ಬಸ್ ಗೆ ಕಲ್ಲು ತೂರಾಟ ನಡೆಲಾಗಿತ್ತು.

ಇದನ್ನೂ ಓದಿ:ಭಾರತದಲ್ಲಿ ವಾರ್ಷಿಕ 850 ಮಿಲಿಯನ್ ಡೋಸ್ ಸ್ಫುಟ್ನಿಕ್-5 ಲಸಿಕೆ ತಯಾರಿಕೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಸೇಡಂ ಡಿಪೋದ ವಿಶ್ವನಾಥ್ ಚೌವ್ಹಾಣ್, ಚಿತ್ತಾಪುರ ಡಿಪೋದ ಬಸವರಾಜ್ ಜಾಧವ್, ಅಶೋಕ್ ಮೇಲಕೇರಿ ಎಂಬುವರೇ ಬಂಧಿತರು.

ಇದನ್ನೂ ಓದಿ: ರೈಲಿನಲ್ಲಿ ಪ್ರಯಾಣಿಸಲು ಯೋಜಿಸುತ್ತಿದ್ದೀರಾ.? ಭಾರತೀಯ ರೈಲ್ವೆಯ ಕೋವಿಡ್ ಗೈಡ್ಲೈನ್ಸ್ ಗಮನಿಸಿ

Advertisement
Advertisement

Udayavani is now on Telegram. Click here to join our channel and stay updated with the latest news.

Next