Advertisement

3 ದಿನ ಮುಳುಗಿದ್ದ ನಾನಕರು ಎದ್ದು ಬಂದ್ರು !

02:17 PM Aug 11, 2021 | ganesh bhat |
ಒಂದು ರಾತ್ರಿ ಗುರುನಾನಕರು ತಮ್ಮ ಪ್ರಿಯ ಸಖ ಮರ್ದನನೊಂದಿಗೆ ನದಿತೀರದಲ್ಲಿ ಕೂತಿದ್ದರು. ನದಿಯನ್ನೇ ದಿಟ್ಟಿಸಿ ನೋಡಿದ ನಾನಕರು ಉಟ್ಟ ಬಟ್ಟೆಗಳನ್ನು ಕಳಚಿ ನದಿಯತ್ತ ನಡೆದು ಮುಳುಗಿಯೇ ಬಿಟ್ಟರು. ಇದನ್ನು ಕಂಡ ಮರ್ದನನಿಗೆ ದಿಕ್ಕೇ ತೋಚದಾಯ್ತು. 3 ದಿನಗಳ ನಂತ್ರ ನಾನಕರು ತೇಜಸ್ಸು ತುಂಬಿದ ಮುಖ ಹೊತ್ತು ಎದ್ದು ಬಂದ ನಂತರದ ಸಂದೇಶಭರಿತ ಕತೆ ಕೇಳಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com
Advertisement

Udayavani is now on Telegram. Click here to join our channel and stay updated with the latest news.

Next