Advertisement

S2EP – 55 : ಕಳ್ಳನೊಬ್ಬ ಸಗುಣಗಳ ಗಣಿಯಾಗಿರುವುದು ಹೇಗೆ ?

05:30 PM Sep 09, 2022 | Adarsha |
In this episode, Dr. Sandhya S. Pai narrates very famous Aithihya mala | S2 EP – 55 : ಕಳ್ಳನೊಬ್ಬ ಸಗುಣಗಳ ಗಣಿಯಾಗಿರುವುದು ಹೇಗೆ ? | Thief and his good deeds
ಕೊಚ್ಚುಚ್ಚುನ್ನಿ ಎನ್ನುವ ಹೆಸರನ್ನು ಕೇರಳ ರಾಜ್ಯದಲ್ಲಿ ಕೇಳದವರೇ ಇರಲಿಲ್ಲ. ಅವನೊಬ್ಬ ಕಳ್ಳನಾಗಿದ್ದರೂ ಅಸಾಮಾನ್ಯ ವ್ಯಕ್ತಿಯಾಗಿದ್ದನಂತೆ. ಅವನಿಂದ ಸಾಕಷ್ಟು ಮಂದಿ ಸಹಾಯ ಪಡೆದಿದ್ದರಂತೆ. ಕಳ್ಳನೊಬ್ಬ ಜನರಿಗೆ ಉಪಕಾರಿಯಾಗಿ ಬದುಕಿದ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 
 
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next